ಮೈಸೂರು, ಮೇ 24: ಕಳೆದ ಒಂದು ವಾರದಿಂದ ಶಂಕಿತ ಡೆಂಗ್ ಜ್ವರದಿಂದ ಬಳಲುತ್ತಿದ್ದ 5 ಮಕ್ಕಳು ಮೃತಪಟ್ಟಿರುವ ಘಟನೆ ಮೈಸೂರಿನ ಸಾಲುಂಡಿ ಎಂಬಲ್ಲಿ ನಡೆದಿದೆ.
>>> ಮುಂದೆ ಓದಿಹೊಸದಿಲ್ಲಿ, ಮೇ 23: ಭಾರತದ ಭದ್ರತಾ ಕ್ಷೇತ್ರಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರ ಹಾಗೂ ಇನ್ನಿತರ ಪರಿಕರಗಳ ಖರೀದಿಯಲ್ಲಿ ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲ ...
ಲಂಡನ್, ಮೇ 23: ಇಲ್ಲಿನ ಸೇನಾ ನೆಲೆಯೊಂದರ ಸಮೀಪದ ರಸ್ತೆಯಲ್ಲಿ ಸೈನಿಕನೊಬ್ಬನನ್ನು ಹಾಡುಹಗಲೇ ಇಬ್ಬರು ದುಷ್ಕರ್ಮಿಗಳು ಮಾರಾಕಾಯುಧಗಳಿಂದ ಬರ್ಬರವಾಗಿ ಕಡಿದು ಕೊಲೆ ಮಾಡ ...
ತುಮಕೂರು, ಮೇ 23: ಜಿಲ್ಲೆಯ ಗ್ರಾಹಕರ ಬೇಡಿಕೆಗೆ ಪೂರಕವಾಗಿ ಜಿಲ್ಲೆಗೆ ವಿದ್ಯುತ್ ಲಭ್ಯವಾಗದಿರುವುದೇ ಜಿಲ್ಲೆಯ ರೈತರು ಹಾಗೂ ಜನತೆ ವಿದ್ಯುತ್ ಸಮಸ್ಯೆ ಎದುರ ...
ಉಡುಪಿ, ಮೇ 23: ಪಡುಬಿದ್ರೆ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ನಿಂದ ಆಸುಪಾಸಿನ ಪ್ರದೇಶಗಳಲ್ಲಿ ಉಂಟಾಗಿರುವ ಪರಿಸರ ಮಾಲಿನ್ಯದ ನಿವಾರಣೆಗೆ ನ ...
ಕೋಲ್ಕತಾ, ಮೇ 23: ಸ್ಪಾಟ್ ಫಿಕ್ಸಿಂಗ್ನಲ್ಲಿ ಮೂವರು ಆಟಗಾರರು ಸಿಕ್ಕಿಹಾಕಿಕೊಂಡಿದ್ದರೂ ಅವೆಲ್ಲವನ್ನು ಮೆಟ್ಟಿ ನಿಂತಿರುವ ರಾಜಸ್ಥಾನ ರಾಯಲ್ಸ್ ತಂಡ ಆರನೆ ಆವೃತ ...
ಬಹುಶಃ ಇದು ನಮ್ಮ ನಡುವೆ ಚರ್ಚೆಯಾಗುವ ವಿಷಯ ಅಲ್ಲ, ಆದರೆ ನಮ್ಮ ಮತ್ತು ನಮ್ಮ ಮುಂದಿನ ತಲೆಮಾರುಗಳ ಮೇಲೆ ಗಂಭೀರ ಪರಿಣಾಮ ಬೀರಲಿರುವ ವಿಷಯ. ಅದು ಇಂಗಾಲದ ಡೈಆಕ ...
ಮಂಗಳೂರು
ಅಡಿಕೆ
(ಕ್ವಿಂಟಾಲ್ಗೆ ರೂ.ಗಳಲ್ಲಿ)
ಹಳೆ ಅಡಿಕೆ -14,200-19,900
ಹೊಸ ಅಡಿಕೆ 11,500-14,800
ಕೋಕಾ-9,600-13,000
ಕೊಬ್ಬರಿ-3,800-4,200
ತೆಂಗಿನಕಾಯಿ
(ಸಾವಿರಕ್ಕೆ)
1ನೆ ವರ್ಗ-7,500-11,000
ಬೆಂಗಳೂರು, ಮೇ 23: ಆರೋಗ್ಯ ಇಲಾಖೆಯಲ್ಲಿ ನೇಮಕಗೊಂಡು ಬೇರೆ ಇಲಾಖಾ ಕರ್ತವ್ಯಗಳಿಗೆ ನಿಯೋಜನೆಗೊಂಡಿರುವ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡಲೇ ಮಾತೃ ಇಲಾಖೆಗ ...
ಮುಂಬೈ, ಮೇ 23: ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಸಿಲುಕಿಕೊಂಡಿರುವ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅಳಿಯ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕ ...
ಮಾನ್ಯರೆ,
ದಿನದಿಂದ ದಿನಕ್ಕೆ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಲೇ ಇದೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಜಲಾಶಯಗಳು ಬತ್ತಿ ಹೋಗ ...
ಮನಸ್ಸು ಜಗತ್ತಿನ ಅತ್ಯದ್ಭುತಗಳಲ್ಲಿ ಒಂದು. ಕಣ್ಣಿಗೆ ಕಾಣದೆ, ಕೈಗೆ ಸಿಗದೆ ಅದು ಅನುಭವಕ್ಕೆ ಮಾತ್ರ ಸಿಗುತ್ತದೆ. ಅದರ ಆಳ ವಿಸ್ತಾರವನ್ನು ಅರಿತವರಿಲ್ಲ. ಮನಸ್ಸನ್ನು ಅರಿತುಕೊಳ ...
ಪೊರಕೆ ಹಿಡಿದ ಕೈಗೆ ಪಂಚಾಯತ್ನ ಅಧಿಕಾರ ಸೂತ್ರ
*ಪ್ರಜಾಪ್ರಭುತ್ವದ ಶ್ರೇಷ್ಠತೆಗೆ ಸಾಕ್ಷಿಯಾದ
ಝೈನಬಾ ಕೇರಳದ ಪುಟ್ಟ ಗ್ರಾಮಪಂಚಾಯತ್ ಒಂದು ಸದ್ಯದಲ್ಲೇ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಶ್ರೇಷ್ಠತೆಗ ...
*ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನಿಂದ ಅಚ್ಚರಿಯೇನೂ ಆಗಿಲ್ಲ.
-ಎಲ್.ಕೆ.ಅಡ್ವಾಣಿ. ಬಿಜೆಪಿ ಮುಖಂಡ
=ಒಳಗೊಳಗೆ ಖುಷಿಯಾಯಿತೆ?
ನಿರ್ದೇಶಕ ಮನಸ್ಸು ಮಾಡಿದ್ದಿದ್ದರೆ ಔರಂಗಝೇಬ್ ಚಿತ್ರವನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದಾಗಿತ್ತೇನೋ. ಈ ಚಿತ್ರದ ಕುರಿತಂತೆ ಇದ್ದ ವದಂತಿಯೆಂದರೆ, ಇದು ತ್ರ ...
ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...
Click here to post your views ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...