ರಾಷ್ಟ್ರೀಯ

ರಕ್ಷಣಾ ಖರೀದಿಯಲ್ಲಿ ಪಾರದರ್ಶಕತೆ ಕಾಪಾಡಲು ಕ್ರಮ: ಪ್ರಧಾನಿ

ಹೊಸದಿಲ್ಲಿ, ಮೇ 23: ಭಾರತದ ಭದ್ರತಾ ಕ್ಷೇತ್ರಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರ ಹಾಗೂ ಇನ್ನಿತರ ಪರಿಕರಗಳ ಖರೀದಿಯಲ್ಲಿ ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲ ...


>>> ಮುಂದೆ ಓದಿ

ಅಂತರಾಷ್ಟ್ರೀಯ

ಲಂಡನ್‌ನಲ್ಲಿ ನಡುಬೀದಿಯಲ್ಲೇ ಯೋಧನ ಬರ್ಬರ ಹತ್ಯೆ ಭಯೋತ್ಪಾದಕ ಕೃತ್ಯವೆಂದು ಬಣ್ಣಿಸಿದ ಬ್ರಿಟಿಶ್ ಸರಕಾರ

ಲಂಡನ್, ಮೇ 23: ಇಲ್ಲಿನ ಸೇನಾ ನೆಲೆಯೊಂದರ ಸಮೀಪದ ರಸ್ತೆಯಲ್ಲಿ ಸೈನಿಕನೊಬ್ಬನನ್ನು ಹಾಡುಹಗಲೇ ಇಬ್ಬರು ದುಷ್ಕರ್ಮಿಗಳು ಮಾರಾಕಾಯುಧಗಳಿಂದ ಬರ್ಬರವಾಗಿ ಕಡಿದು ಕೊಲೆ ಮಾಡ ...


>>> ಮುಂದೆ ಓದಿ

ಕರ್ನಾಟಕ

ತುಮಕೂರಿನಲ್ಲಿ ವಿದ್ಯುತ್ ಸಮಸ್ಯೆ;ಬೇಡಿಕೆಯ ಶೇ. 50ರಷ್ಟು ಮಾತ್ರ ಪೂರೈಕೆ: ಆಕ್ರೋಶ

ತುಮಕೂರು, ಮೇ 23: ಜಿಲ್ಲೆಯ ಗ್ರಾಹಕರ ಬೇಡಿಕೆಗೆ ಪೂರಕವಾಗಿ ಜಿಲ್ಲೆಗೆ ವಿದ್ಯುತ್ ಲಭ್ಯವಾಗದಿರುವುದೇ ಜಿಲ್ಲೆಯ ರೈತರು ಹಾಗೂ ಜನತೆ ವಿದ್ಯುತ್ ಸಮಸ್ಯೆ ಎದುರ ...


>>> ಮುಂದೆ ಓದಿ

ಕರಾವಳಿ

ಯುಪಿಸಿಎಲ್ ಮಾಲಿನ್ಯ ನಿವಾರಣೆಗೆ ಕ್ರಮ:ಹೊಸ ಸರಕಾರಕ್ಕೆ ಜಯಕೃಷ್ಣಾ ಶೆಟ್ಟಿ ಮನವಿ

ಉಡುಪಿ, ಮೇ 23: ಪಡುಬಿದ್ರೆ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್‌ನಿಂದ ಆಸುಪಾಸಿನ ಪ್ರದೇಶಗಳಲ್ಲಿ ಉಂಟಾಗಿರುವ ಪರಿಸರ ಮಾಲಿನ್ಯದ ನಿವಾರಣೆಗೆ ನ ...


>>> ಮುಂದೆ ಓದಿ

ಕ್ರೀಡೆ

ರಾಯಲ್ಸ್- ಇಂಡಿಯನ್ಸ್ ಹಣಾಹಣಿ ಇಂದು 2ನೆ ಅರ್ಹತಾ ಪಂದ್ಯ ಸೋತ ತಂಡ ಮನೆಗೆ

ಕೋಲ್ಕತಾ, ಮೇ 23: ಸ್ಪಾಟ್ ಫಿಕ್ಸಿಂಗ್‌ನಲ್ಲಿ ಮೂವರು ಆಟಗಾರರು ಸಿಕ್ಕಿಹಾಕಿಕೊಂಡಿದ್ದರೂ ಅವೆಲ್ಲವನ್ನು ಮೆಟ್ಟಿ ನಿಂತಿರುವ ರಾಜಸ್ಥಾನ ರಾಯಲ್ಸ್ ತಂಡ ಆರನೆ ಆವೃತ ...


>>> ಮುಂದೆ ಓದಿ

ಸುಗ್ಗಿ

ಡೇಂಜರ್ ಜೋನ್‌ನಲ್ಲಿ ಭೂಮಿಯ ಮೇಲಿನ ಜೀವಸಂಕುಲ

ಬಹುಶಃ ಇದು ನಮ್ಮ ನಡುವೆ ಚರ್ಚೆಯಾಗುವ ವಿಷಯ ಅಲ್ಲ, ಆದರೆ ನಮ್ಮ ಮತ್ತು ನಮ್ಮ ಮುಂದಿನ ತಲೆಮಾರುಗಳ ಮೇಲೆ ಗಂಭೀರ ಪರಿಣಾಮ ಬೀರಲಿರುವ ವಿಷಯ. ಅದು ಇಂಗಾಲದ ಡೈಆಕ ...


>>> ಮುಂದೆ ಓದಿ

ಇಂದಿನ ಮಾರುಕಟ್ಟೆ

ಪೇಟೆದಾರಣೆ

ಮಂಗಳೂರು

ಅಡಿಕೆ
(ಕ್ವಿಂಟಾಲ್‌ಗೆ ರೂ.ಗಳಲ್ಲಿ)
ಹಳೆ ಅಡಿಕೆ -14,200-19,900
ಹೊಸ ಅಡಿಕೆ 11,500-14,800
ಕೋಕಾ-9,600-13,000
ಕೊಬ್ಬರಿ-3,800-4,200

ತೆಂಗಿನಕಾಯಿ
(ಸಾವಿರಕ್ಕೆ)
1ನೆ ವರ್ಗ-7,500-11,000


>>> ಮುಂದೆ ಓದಿ

ಬೆಂಗಳೂರು

ಅನ್ಯ ಇಲಾಖೆಗೆ ನಿಯೋಜನೆಗೊಂಡ ವೈದ್ಯರು-ಸಿಬ್ಬಂದಿ;ಮಾತೃ ಇಲಾಖೆಗೆ ಧಾವಿಸಿ: ಸಚಿವ ಖಾದರ್ ಆದೇಶ

ಬೆಂಗಳೂರು, ಮೇ 23: ಆರೋಗ್ಯ ಇಲಾಖೆಯಲ್ಲಿ ನೇಮಕಗೊಂಡು ಬೇರೆ ಇಲಾಖಾ ಕರ್ತವ್ಯಗಳಿಗೆ ನಿಯೋಜನೆಗೊಂಡಿರುವ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡಲೇ ಮಾತೃ ಇಲಾಖೆಗ ...


>>> ಮುಂದೆ ಓದಿ

ವಿಶೇಷ ವರದಿಗಳು

ಐಪಿಎಲ್ ಬೆಟ್ಟಿಂಗ್ ಹಗರಣ: ಶ್ರೀನಿವಾಸನ್ ಅಳಿಯನಿಗೆ ಸಮನ್ಸ್

ಮುಂಬೈ, ಮೇ 23: ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಸಿಲುಕಿಕೊಂಡಿರುವ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅಳಿಯ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕ ...


>>> ಮುಂದೆ ಓದಿ

ವಾಚಕಭಾರತಿ

ನೀರಿನ ಟ್ಯಾಂಕ್‌ಗಳಿಗೆ ನಿಯಂತ್ರಣವಿರಲಿ

ಮಾನ್ಯರೆ,

ದಿನದಿಂದ ದಿನಕ್ಕೆ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಲೇ ಇದೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಜಲಾಶಯಗಳು ಬತ್ತಿ ಹೋಗ ...


>>> ಮುಂದೆ ಓದಿ

ಪ್ರತಿದಿನದ ವಿಶೇಷ

ಆರೋಗ್ಯ ಭಾಗ್ಯ

ಮನಸ್ಸು


ಮನಸ್ಸು ಜಗತ್ತಿನ ಅತ್ಯದ್ಭುತಗಳಲ್ಲಿ ಒಂದು. ಕಣ್ಣಿಗೆ ಕಾಣದೆ, ಕೈಗೆ ಸಿಗದೆ ಅದು ಅನುಭವಕ್ಕೆ ಮಾತ್ರ ಸಿಗುತ್ತದೆ. ಅದರ ಆಳ ವಿಸ್ತಾರವನ್ನು ಅರಿತವರಿಲ್ಲ. ಮನಸ್ಸನ್ನು ಅರಿತುಕೊಳ ...


ಜನ ಜನಿತ

ಪೊರಕೆ ಹಿಡಿದ ಕೈಗೆ ಪಂಚಾಯತ್‌ನ ಅಧಿಕಾರ ಸೂತ್ರ


*ಪ್ರಜಾಪ್ರಭುತ್ವದ ಶ್ರೇಷ್ಠತೆಗೆ ಸಾಕ್ಷಿಯಾದ

ಝೈನಬಾ ಕೇರಳದ ಪುಟ್ಟ ಗ್ರಾಮಪಂಚಾಯತ್ ಒಂದು ಸದ್ಯದಲ್ಲೇ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಶ್ರೇಷ್ಠತೆಗ ...


ಓ ಮಣಸೇ

*ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನಿಂದ ಅಚ್ಚರಿಯೇನೂ ಆಗಿಲ್ಲ.


-ಎಲ್.ಕೆ.ಅಡ್ವಾಣಿ. ಬಿಜೆಪಿ ಮುಖಂಡ

=ಒಳಗೊಳಗೆ ಖುಷಿಯಾಯಿತೆ?


ಚಿತ್ರ ವಿಮರ್ಷೆ

ಔರಂಗಝೇಬ್: ಹಳೆಬೇರು, ಹೊಸ ಚಿಗುರು


ನಿರ್ದೇಶಕ ಮನಸ್ಸು ಮಾಡಿದ್ದಿದ್ದರೆ ಔರಂಗಝೇಬ್ ಚಿತ್ರವನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದಾಗಿತ್ತೇನೋ. ಈ ಚಿತ್ರದ ಕುರಿತಂತೆ ಇದ್ದ ವದಂತಿಯೆಂದರೆ, ಇದು ತ್ರ ...


ಸಂಪಾದಕೀಯ

ಭಾರತದ ಹೆಮ್ಮೆ ಅನಂತಮೂರ್ತಿ

ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...


ನಿಮ್ಮ ಅನಿಸಿಕೆ

postClick here to post your views
EPAPER
access

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್