ಡಿವಿಎಸ್ ಪದಚ್ಯುತಿಗೆ ನೀಲನಕ್ಷೆ : ಬಿಎಸ್‌ವೈ ಜೊತೆ ಸೇರಿದ ಶೆಟ್ಟರ್ - ಇಂದು ಯಡಿಯೂರಪ್ಪ ನಿವಾಸದಲ್ಲಿ ಬೆಂಬಲಿಗರ ಸಭೆ


ಬೆಂಗಳೂರು, ಫೆ.22: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಪದಚ್ಯುತಿಗೆ ಕಸರತ್ತು ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪನವರೊಂದಿಗೆ ಉತ್ತರ ಕರ್ನಾಟಕ ಭಾಗದ ಪ್ರಬಲ ನಾಯಕ, ಸಚಿವ ಜಗದೀಶ್ ಶೆಟ್ಟರ್ ಕೈ ಜೋಡಿಸಿದ್ದಾರೆ ನ್ನಲಾಗಿದೆ. ಬಿಜೆಪಿಯ ಕೆಲ ಮುಖಂಡರು ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ಪ್ರಯತ್ನ ಮಾಡ ...

>>> ಮುಂದೆ ಓದಿ

ರಾಷ್ಟ್ರೀಯ

ಯೂರಿಯಾ ಬೆಲೆ ನಿಯಂತ್ರಣ ಮುಕ್ತಗೊಳಿಸಿ: ಅಬಕಾರಿ ಸುಂಕ ಹೆಚ್ಚಿಸಿ: ಪ್ರಧಾನಿಗೆ ಆರ್ಥಿಕ ಮಂಡಳಿ ಸಲಹೆ

ಹೊಸದಿಲ್ಲಿ, ಫೆ. 22: ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ಡೀಸೆಲ್ ಬೆಲೆಯನ್ನು ಇಳಿಸಿ ಮತ್ತು ಶೇ. 12ರ ಪೂರ್ವ ಬಿಕ್ಕಟ್ಟಿಗೆ ತಕ್ಕಂತೆ ಅಬಕಾರಿ ಸುಂಕ ಮತ್ತು ಸೇವಾ ತ ...


>>> ಮುಂದೆ ಓದಿ

ಅಂತರಾಷ್ಟ್ರೀಯ

ಕುರ್‌ಆನ್ ಪ್ರತಿಗಳ ದಹನ ಪ್ರಕರಣ:ಅಮೆರಿಕದಿಂದ ಕ್ಷಮೆಯಾಚನೆ

ವಾಷಿಂಗ್ಟನ್,ಫೆ.22:ಅಫ್ಘಾನಿಸ್ತಾನದಲ್ಲಿರುವ ಅಮೆರಿಕನ್ ವಾಯುನೆಲೆಯಲ್ಲಿ ಮುಸ್ಲಿಮರ ಪವಿತ್ರ ಗ್ರಂಥವಾದ ಕುರ್‌ಆನ್‌ನ ಬಗ್ಗೆ ಅನುಚಿತವಾಗಿ ನಡೆದುಕೊಂಡಿರ ...


>>> ಮುಂದೆ ಓದಿ

ಕರ್ನಾಟಕ

ಮಂಡ್ಯ: ಪೌರಾಯುಕ್ತರ ವಿರುದ್ಧ ಎಫ್‌ಐಆರ್

ಮಂಡ್ಯ, ಫೆ. 22: ಇಲ್ಲಿನ ನಗರಸಭೆ ಪೌರಾಯುಕ್ತ ಎಸ್.ಪ್ರಕಾಶ್ ಸೇರಿದಂತೆ ನಾಲ್ಕು ಮಂದಿ ವಿರುದ್ಧ ಅಕ್ರಮ ಭೂಕಬಳಿಕೆ ಸಂಬಂಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದ ...


>>> ಮುಂದೆ ಓದಿ

ಕರಾವಳಿ

ಮಹಾರಾಷ್ಟ್ರದ ಮೀನುಗಾರರಿಂದ ಹಲ್ಲೆ, ದೋಣಿಗಳಿಗೆ ಹಾನಿ: ಮಲ್ಪೆ ಮೀನುಗಾರರ ಪ್ರತಿಭಟನೆ, ಕ್ರಮಕ್ಕೆ ಆಗ್ರಹ

ಉಡುಪಿ, ಫೆ.22: ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಇಲ್ಲಿನ ಮೀನುಗಾರರ ಮೇಲೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮೀನುಗಾರರು ಹಲ್ಲೆ ನಡ ...


>>> ಮುಂದೆ ಓದಿ

ಕ್ರೀಡೆ

ಹಾಕಿ ಒಲಿಂಪಿಕ್‌ ಅರ್ಹತಾ ಟೂರ್ನಿ:ಕೆನಡಾವನ್ನು ಕೆಡವಿದ ಭಾರತ

*ಸತತ 4ನೆ ಜಯ

*ಸಂದೀಪ್ ಡಬಲ್ ಸ್ಟ್ರೈಕ್

ಹೊಸದಿಲ್ಲಿ, ಫೆ.22:ಪೆನಾಲ್ಟಿ ಕಾರ್ನರ್ ಸ್ಪೆಷಲಿಸ್ಟ್ ಸಂದೀಪ್ ಸಿಂಗ್ ಮತ್ತೊಮ್ಮೆ ಹೀರೊ ಆಗಿ ಹೊರಹೊಮ್ಮಿದ್ದಾರೆ. ಇಂದ ...


>>> ಮುಂದೆ ಓದಿ

ಸುಗ್ಗಿ

ಮೃತ್ಯುವಿಗೊಂದು ಹೆದ್ದಾರಿ

ಭಾರತದ ರಸ್ತೆಗಳಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಓರ್ವ ವ್ಯಕ್ತಿ ಅಪಘಾತದಲ್ಲಿ ಸಾಯುತ್ತಾನೆ. ಪ್ರಾಯಶಃ ಈ ಲೇಖನ ವನ್ನು ಓದಿ ಮುಗಿಸುವ ಹೊತ್ತಲ್ಲಿ ಭಾರತದ ಯ ...


>>> ಮುಂದೆ ಓದಿ

ಇಂದಿನ ಮಾರುಕಟ್ಟೆ

ಪೇಟೆಧಾರಣೆ

ಮಂಗಳೂರು

(ಕ್ವಿಂಟಾಲ್‌ಗೆ ರೂ.ಗಳಲ್ಲಿ)
ಹಳೆ ಅಡಿಕೆ- 16,000-19,500
ಹೊಸ ಅಡಿಕೆ- 11,000-15,600
ಕೋಕಾ-7,900-10,300
ಕೊಬ್ಬರಿ-4,000-4,700
ತೆಂಗಿನಕಾಯಿ(ಸಾವಿರಕ್ಕೆ)
1ನೆ ವರ್ಗ-8,160-10,800
2ನೆ ವರ ...


>>> ಮುಂದೆ ಓದಿ

ಬೆಂಗಳೂರು

‘ನೀರಿನ ಸಮಸ್ಯೆ ನಿವಾರಣೆಗೆ ಹಣಕಾಸಿನ ಕೊರತೆ ಇಲ್ಲ’ : ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳ ವಿಡಿಯೋ ಸಂವಾದ

 ಬೆಂಗಳೂರು, ಫೆ. 22: ಬರ ಪೀಡಿತ ಪ್ರದೇಶಗಳು ಸೇರಿದಂತೆ ರಾಜ್ಯದಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿ ಹಾರಕ್ಕೆ ಹಣಕಾಸಿನ ಕೊರತೆ ಎಂದು ಸ್ಪಷ್ಟಪಡಿಸಿರುವ ಮುಖ್ಯಮ ...


>>> ಮುಂದೆ ಓದಿ

ವಿಶೇಷ ವರದಿಗಳು

ದಯಾ ಅರ್ಜಿ ಇತ್ಯರ್ಥದಲ್ಲಿ ವಿಳಂಬ: ಸುಪ್ರೀಂ ಕೋರ್ಟ್ ಕಳವಳ

ಹೊಸದಿಲ್ಲಿ, ಫೆ. 22: ಗಲ್ಲು ಶಿಕ್ಷೆಯನ್ನು ಎದುರಿಸುತ್ತಿರುವ ಕೈದಿ ಗಳು ಸಲ್ಲಿಸುವ ದಯಾ ಅರ್ಜಿಗಳ ಇತ್ಯರ್ಥದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಡೆಸುತ್ತಿರ ...


>>> ಮುಂದೆ ಓದಿ

ವಾಚಕಭಾರತಿ

ಅಕಾಡಮಿಗಳಿಗೆ ಶೀಘ್ರ ನೇಮಕಾತಿಯಾಗಲಿ

ಮಾನ್ಯರೆ,

ರಾಜ್ಯದ ಹಲವು ಅಕಾಡಮಿಗಳಿಗೆ ಅಧ್ಯಕ್ಷರು ಅಥವಾ ಸದಸ್ಯರ ನೇಮಕಾತಿಯಾಗದೆ ಈ ಅಕಾಡಮಿಗಳು ಚಟುವಟಿಕೆಯಿಲ್ಲದೆ ಬಿಕೋ ಎನ್ನುತ್ತಿರುವುದು ಸರಕಾರಕ್ಕೆ ನಾಚಿಕೆಗೇಡು.ಕ ...


>>> ಮುಂದೆ ಓದಿ

ಪ್ರತಿದಿನದ ವಿಶೇಷ

ಆರೋಗ್ಯ ಭಾಗ್ಯ

ತೆಳ್ಳಗಾಗಬೇಕಾದರೆ..


ತೆಳ್ಳಗಾಗಬೇಕಾದರೆ.. ಭೋಜನವನ್ನು ಕಡಿಮೆ ಮಾಡಬೇಕು..ಕೆಲವೊಂದು ವಿಧವಾದ ಆಹಾರ ಪದಾರ್ಥ ಗಳನ್ನು ಮಾತ್ರವೇ ತೆಗೆದುಕೊಳ್ಳಬೇಕು ಇಂತಹ ಹಲವಾರು ಸಲಹೆಗಳನ್ನು ಸ್ನೇಹಿತರು ನೀಡ ...


ಜನ ಜನಿತ

ಮರೆಯಾದ ಗಝಲ್ ಲೋಕದ ಮಿನುಗುತಾರೆ: ಶಹ್ರಾರ್


‘‘ದಿ ಲ್ ಚೀಝ್ ಕ್ಯಾ ಹೈ’’.ಉಮ್ರಾವ್ ಜಾನ್ ಚಿತ್ರದ ಈ ಗಝಲ್ ಹಾಡು ಈಗಲೂ ಚಿತ್ರರಸಿಕರನ್ನು ಮಂತ್ರ ಮುಗ್ಧಗೊಳಿಸುತ್ತಿದೆ.ಗಾಯಕಿ ಆಶಾಭೋಂಸ್ಲೆಗೆ ಈ ಹಾಡಿಗಾಗಿ ಶ್ರ ...


ಓ ಮಣಸೇ

ಚಿತ್ರ ವಿಮರ್ಷೆ

ನಮ್ಮಣ್ಣ ಡಾನ್ : ಮಾನವೀಯತೆಯ ನವಿರು ನಿರೂಪಣೆ


ಒಂದು ಕಾಲದಲ್ಲಿ ಕನ್ನಡದ ತ್ಯಾಗರಾಜ ಎಂದೇ ಗುರುತಿಸಲ್ಪಟ್ಟವರು ರಮೇಶ್. ಚಿತ್ರದಲ್ಲಿ ಎರಡು ನಾಯಕರಿದ್ದಾರೆ, ಅದರಲ್ಲಿ ರಮೇಶ್‌ನದ್ದು ಪ್ರೇಮಿಯನ್ನು ತ್ಯಾಗ ಮಾಡುವ ಪಾತ ...


ಸಂಪಾದಕೀಯ

ಕಗ್ಗತ್ತಲ ಕೋಣೆಯಲ್ಲಿ ನರಳುತ್ತಿರುವ ಶಿಕ್ಷಣ

ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಭಾರತ-ಅಮೆರಿಕ ದೇಶದ ನೂತನ ವಸಾಹತು

ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...


- ಶ್ರೀ ರಾಮ್, ಬೆಂಗಳೂರು

ಬಿಜೆಪಿಯ ‘ಟೀಮ್ ಬಿ’

ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...


ಜನ ಚಳವಳಿಗೆಲ್ಲ ಹೀಗೇಕಾಗಿವೆ?

ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...


- ಸನತ್‌ ಕುಮಾರ ಬೆಳಗಲಿ

ಮಾನ ಮರ್ಯಾದೆ ಇಲ್ಲದ ಜನರೆಲ್ಲ ಎಲ್ಲಿ ಹೋದರು?

ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...


ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...


- ಜ್ಯೋತಿ ಗುರುಪ್ರಸಾದ್

ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದ ಭಾರತ

ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್‌ತೆಂಡೂಲ್ಕರ್‌ಗೆ ಭಾರತ ರತ ...


- ರಘೋತ್ತಮ ಹೊ.ಬ.

ಪಠ್ಯಪುಸ್ತಕಗಳ ಕೇಸರೀಕರಣ ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್

ಪಠ್ಯಪುಸ್ತಕಗಳ ಕೇಸರೀಕರಣ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್