ಮಾನ್ಯರೆ,
ರಾಜ್ಯದ ಹಲವು ಅಕಾಡಮಿಗಳಿಗೆ ಅಧ್ಯಕ್ಷರು ಅಥವಾ ಸದಸ್ಯರ ನೇಮಕಾತಿಯಾಗದೆ ಈ ಅಕಾಡಮಿಗಳು ಚಟುವಟಿಕೆಯಿಲ್ಲದೆ ಬಿಕೋ ಎನ್ನುತ್ತಿರುವುದು ಸರಕಾರಕ್ಕೆ ನಾಚಿಕೆಗೇಡು.ಕೆಲವು ಅಕಾಡಮಿಗಳಿಗೆ ಅಧ್ಯಕ್ಷರಷ್ಟೇ ನೇಮಕವಾಗಿದ್ದರೆ ಇನ್ನು ಕೆಲವು ಅಕಾಡಮಿಗಳಿಗೆ ಸದಸ್ಯರೇ ಇಲ್ಲದೆ ಕೆಲವು ತಿಂಗಳುಗಳೇ ಕಳೆದಿದೆ.ಸಾಹಿತ್ಯ ಅಕಾಡಮಿಯ ಅಧ್ಯಕ್ಷರ ಅವಧಿ ಕಳೆದ ನವೆಂಬರ್ಗೆ ಮುಗಿದಿದ್ದರೂ ಇನ್ನೂ ಆ ಸ್ಥಾನಕ್ಕೆ ಯಾರೂ ನೇಮಕವಾಗಿಲ್ಲ.ಲಲಿತಕಲಾ ಅಕಾಡಮಿಯ ಪರಿಸ್ಥಿತಿಯೂ ಅದೇ. ಈ ಅಕಾಡಮಿ ಅಧ್ಯಕ್ಷರನ್ನು ಕಾಣದೆ 7ತಿಂಗಳಾಗಿದೆಯಂತೆ!.ಇನ್ನು ಯಕ್ಷಗಾನ ಬಯಲಾಟ ಅಕಾಡಮಿ,ಸಂಗೀತ ನೃತ್ಯ ಅಕಾಡಮಿ,ನಾಟಕ ಅಕಾಡಮಿ ಮತ್ತು ಕೊಂಕಣಿ ಸಾಹಿತ್ಯ ಅಕಾಡಮಿಗೆ ಹೊಸ ಸದಸ್ಯರ ನೇಮಕಾತಿಯೇ ಆಗಿಲ್ಲ.
ಈಗಾಗಿ ಈ ಎಲ್ಲ ಅಕಾಡಮಿಗಳ ಚಟುವಟಿಕೆಗಳು ಸ್ಥಗಿತವಾಗಬೇಕಾದ ಪರಿಸ್ಥಿತಿಯಿದೆ.ಸಮಾಜದಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಾದ ಈ ಅಕಾಡಮಿಗಳು ಅಧ್ಯಕ್ಷರು ಅಥವಾ ಸದಸ್ಯರಿಲ್ಲದೆ ನಿಂತ ನೀರಾಗಿರುವುದು ಸರಕಾರಕ್ಕೆ ಶೋಭೆಯಲ್ಲ.
ಯುರೋಪಿನಲ್ಲಿ ಈಗ ಬದಲಾವಣೆಯ ಗಾಳಿ ಬೀಸತೊಡಗಿದೆ. ಜಗತ್ತಿನ ಬಂಡವಾಳಶಾಹಿ ವ್ಯವಸ್ಥೆಯ ಆರ್ಥಿಕ ಬಿಕ್ಕಟ್ಟು ಆ ಭೂಭಾಗದ ನಾಲ್ಕು ಪ್ರದೇಶಗಳಲ್ಲಿ ನಡೆದ ಚುನಾವಣೆಯ ...
Click here to post your views ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...
ಅಧಿಕಾರ ರಾಜಕಾರಣ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ರಾಜಸ್ಥಾನ, ಉತ್ತರಖಂಡ, ಕರ್ನಾಟಕ ಹ ...